Slide
Slide
Slide
previous arrow
next arrow

ಹಿಂದಿ ಪ್ರಚಾರಕ ಸಮಿತಿ ನಿರ್ದೇಶಕಿಯಾಗಿ ಸ್ವರ್ಣಲತಾ

300x250 AD

ಸಿದ್ದಾಪುರ: ಬೆಂಗಳೂರಿನ ಜಯನಗರದಲ್ಲಿರುವ ಕರ್ನಾಟಕ ಹಿಂದಿ ಪ್ರಚಾರ ಸಮಿತಿಯ ನಿರ್ದೇಶಕಿಯಾಗಿ 2022 ರಿಂದ 2025 ರವರೆಗೆ ನಿವೃತ್ತ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸ್ವರ್ಣಲತಾ ಎನ್.ಶಾನಭಾಗ ಅವರು ಸಮಿತಿಯ ಪಶ್ಚಿಮ ವಲಯದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top